ರಾಜ್ಯದಾದ್ಯಂತ ಅಲ್ಲಲ್ಲಿ
ತುಂತುರು ಮಳೆ
ಅಂತೂ ತಂಪಾಯ್ತು ಇಳೆ
ಮಾಡ್ಕೊಂಡು ಸ್ನಾನ
ತೊಳ್ಕೊಳ್ಳಿ ಕೊಳೆ
ನೀರಿಲ್ಲ ನೀರಿಲ್ಲ
ಎಂದು ಪಟ್ಟರೇನು ಬವಣೆ
ಮಾಡಬೇಕು ಮಳೆಗಾಲ
ಮನೆಯಂಗಳದಿ ಜಲಸಂರಕ್ಷಣೆ
ಹೋಗೆ ಇರಲಿಲ್ಲ ಸಿದ್ದರಾಮಯ್ಯ
ಮುಖ್ಯಮಂತ್ರಿಯಾಗಿ
ವಿದೇಶ ಪಯಣ
ಕೊನೆಗೂ ದುಬೈಗೆ ಹೋಗಿ
ಮಾಡಿದ್ದು ನಿದ್ದೆನಾ!!??
ಕಟ್ಟಿದರು ಕೇಜ್ರಿ ಭ್ರಷ್ಟಾಚಾರದ
ವಿರುದ್ಧ ರಾಜಕೀಯ ಪಕ್ಷ
ಹೆಸರಿಟ್ಟರು ಆಮ್ ಆದ್ಮಿ
ವಿಪರ್ಯಾಸ ನೋಡಿ
ಮಾಡೋದ್ರಲ್ಲಿ ಭ್ರಷ್ಟಾಚಾರ
ಅವರೇನೂ ಇಲ್ಲ ಕಮ್ಮಿ

ಹಾಗೂ ಹೀಗೂ ಕಳೆದಿದೆ
ಸಿದ್ದು ಸರ್ಕಾರ
ನಾಲ್ಕು ವರ್ಷಗಳ ಕಾಲ
ಮಾಡಿದ್ದು ಮಾತ್ರ
ಕೋಟಿ ಕೋಟಿ ಸಾಲ ಸೋಲ
ಇನ್ನೂ ವರ್ಷ ಒಂದಿದೆ
ಮಾಡೋದು ಗ್ಯಾರಂಟಿ ನಿದ್ದೆ
ಅಪರೂಪಕ್ಕೆ ಸಿಟ್ಟಾಗಿಹಳು
ನನ್ನ ನಲ್ಲೆ
ದೇವರೇ ಕಾಪಾಡಬೇಕು
ಆಗಿರುವೆ ನಾ
ಹೆದರಿದ ಹುಲ್ಲೆ
ಏನಾಗಿದೆ, ನಾ ಅರಿಯೆ..
ಈ ಮನದ ತಾಕಲಾಟ
ಬರಿಯ ತೊಳಲಾಟ
ಮಾಡಿರುವೆ ನೀ
ಏನೋ ತಿಳಿಯದ
ಮೋಡಿ ಮಾಟ
ಕವನಗಳ ಬರೆಯುವದಲ್ಲ
ನನ್ನ ಚಿಂತೆ
ಹೇಗೆ ಪೋಣಿಸಲಿ ಪದಗಳ
ಬರೆಯಲು ಹನಿಗವಿತೆ
ಏನೂ ಆಗುತ್ತಿಲ್ಲ
ಅಂದುಕೊಂಡಂತೆ ನಾನು
ಎಲ್ಲವನು ತಾಳಕ್ಕೆ ತಕ್ಕಂತೆ
ಕುಣಿಸುವುದು ಆ ಕಾಲನ ಪ್ಲಾನು
ನಿನ್ನದು ಭರಪೂರ
ಸೌಂದರ್ಯದ ಒರತೆ
ವರ್ಣಿಸಲು ಅಸಹಾಯಕ
ನಾನು.. ಏಕೆಂದರೆ
ನನ್ನಲಿ ಪದಗಳ
ಕೊರತೆ
ಕಟ್ಟಿದರು ಕೇಜ್ರಿ ಭ್ರಷ್ಟಾಚಾರದ
ವಿರುದ್ಧ ರಾಜಕೀಯ ಪಕ್ಷ
ಹೆಸರಿಟ್ಟರು ಆಮ್ ಆದ್ಮಿ
ವಿಪರ್ಯಾಸ ನೋಡಿ
ಮಾಡೋದ್ರಲ್ಲಿ ಭ್ರಷ್ಟಾಚಾರ
ಅವರೇನೂ ಇಲ್ಲ ಕಮ್ಮಿ

ಹಾಗೂ ಹೀಗೂ ಕಳೆದಿದೆ
ಸಿದ್ದು ಸರ್ಕಾರ
ನಾಲ್ಕು ವರ್ಷಗಳ ಕಾಲ
ಮಾಡಿದ್ದು ಮಾತ್ರ
ಕೋಟಿ ಕೋಟಿ ಸಾಲ ಸೋಲ
ಇನ್ನೂ ವರ್ಷ ಒಂದಿದೆ
ಮಾಡೋದು ಗ್ಯಾರಂಟಿ ನಿದ್ದೆ
ಅಪರೂಪಕ್ಕೆ ಸಿಟ್ಟಾಗಿಹಳು
ನನ್ನ ನಲ್ಲೆ
ದೇವರೇ ಕಾಪಾಡಬೇಕು
ಆಗಿರುವೆ ನಾ
ಹೆದರಿದ ಹುಲ್ಲೆ
ಏನಾಗಿದೆ, ನಾ ಅರಿಯೆ..
ಈ ಮನದ ತಾಕಲಾಟ
ಬರಿಯ ತೊಳಲಾಟ
ಮಾಡಿರುವೆ ನೀ
ಏನೋ ತಿಳಿಯದ
ಮೋಡಿ ಮಾಟ
ಕವನಗಳ ಬರೆಯುವದಲ್ಲ
ನನ್ನ ಚಿಂತೆ
ಹೇಗೆ ಪೋಣಿಸಲಿ ಪದಗಳ
ಬರೆಯಲು ಹನಿಗವಿತೆ
ಏನೂ ಆಗುತ್ತಿಲ್ಲ
ಅಂದುಕೊಂಡಂತೆ ನಾನು
ಎಲ್ಲವನು ತಾಳಕ್ಕೆ ತಕ್ಕಂತೆ
ಕುಣಿಸುವುದು ಆ ಕಾಲನ ಪ್ಲಾನು
ನಿನ್ನದು ಭರಪೂರ
ಸೌಂದರ್ಯದ ಒರತೆ
ವರ್ಣಿಸಲು ಅಸಹಾಯಕ
ನಾನು.. ಏಕೆಂದರೆ
ನನ್ನಲಿ ಪದಗಳ
ಕೊರತೆ
No comments:
Post a Comment